ಗುಡಿಬಂಡೆ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಾಂಜಿ ರವರ ಸಮ್ಮುಖದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾllಸಿ.ಆರ್.ಮನೋಹರ್ ರವರ ವ್ಯಕ್ತಿತ್ವ ಮತ್ತು ಅವರ ಸಮಾಜಸೇವಾ ಮನೋಭಾವವನ್ನು ಮೆಚ್ಚಿ ಇಂದು ಸಿ.ಆರ್.ಮನೋಹರ್ ರವರ ಗೃಹ ಕಛೇರಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಮುಖಂಡರು ಜೆಡಿಎಸ್ ಸೇರಿದರು ತಿರುಮಣಿ ಗ್ರಾ.ಪಂ.ಅಧ್ಯಕ್ಷ ಬಿ.ಎನ್.ರಾಮಾಂಜಿ,ಡಿ.ಬಿ.ಮದ್ದರೆಡ್ಡಿ,ಅನಂದರೆಡ್ಡಿ,ಜಗದೀಶ್ ರೆಡ್ಡಿ,ಅಶ್ವಥನಾರಾಯಣರೆಡ್ಡಿ, ನಾರಾಯಣಸ್ವಾಮಿ, ನರೇಶ್,ಮುದ್ದುರೆಡ್ಡಿ,ಮದ್ದಿಲೇಟ್ ರೆಡ್ಡಿ,ಡಿಪಿಎನ್ ನಾರಾಯಣಸ್ವಾಮಿ,ಚಂದ್ರಪ್ಪ,ಗುಡಿಬಂಡೆ ವಾಲ್ಮೀಕಿ ಸಂಘದ ಉಪಾಧ್ಯಕ್ಷ ಬೊಗೇನಹಳ್ಳಿ ವೆಂಕಟೇಶ್,ಡಿ.ಎಸ್.ಎಸ್.ಮುಖಂಡರಾದ ಆದಿನಾರಾಯಣಪ್ಪ,ವೆಂಕಟೇಶ್,ವಾಲ್ಮೀಕಿ ಸಮುದಾಯದ ಮುಖಂಡ ಮೂರ್ತಿ,ಸೀನ ಟ್ರಾನ್ಸಪೋರ್ಟ್,ಫೈನಾನ್ಸ್ ಫೈಯಾಜ್,ಆಟೋ ರಮೇಶ್,ಯುವ ಮುಖಂಡರಾದ ನಾಗರಾಜ್,ಶಿವಪ್ಪ, ಮುಂತಾದವರು ಸೇರ್ಪಡೆಯಾದರು ನಂತರ ಮಾತನಾಡಿದ ಬಿ.ಎನ್.ರಾಮಾಂಜಿ ಕ್ಷೇತ್ರದಲ್ಲಿ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನ ಮಾಡಿಲ್ಲ ಅದ್ದರಿಂದ ಜೆಡಿಎಸ್ ಅಭ್ಯರ್ಥಿ ಡಾllಸಿ.ಆರ್.ಮನೋಹರ್ ರವರನ್ನ ಅಧಿಕ ಮತಗಳಿಂದ ಗೆಲ್ಲಿಸಿ ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಬಾಗೇಪಲ್ಲಿ: ಚೆಂಡೂರು ತಾಲ್ಲೂಕು ಪಂಚಾಯತಿ
ಬಾಗೇಪಲ್ಲಿ: ಚೆಂಡೂರು ತಾಲ್ಲೂಕು ಪಂಚಾಯತಿ ಕ್ಷೇತ್ರದ ಕಾಂಗ್ರೆಸ್ ಮತ್ತು ಸಿಪಿಐಎಂ ತೊರೆದು
Read 34 times
Published in
ಚುನಾವಣಾ ಸುದ್ದಿ
Latest from Administrator
Login to post comments